Legal Updates

ಕರ್ನಾಟಕ ಮುಸ್ಲಿಂ ಅಡ್ವೋಕೇಟ್ ಫೋರಂ ರಾಜ್ಯ ಅಧ್ಯಕ್ಷರಾಗಿ ಹಿರಿಯ ವಕೀಲ ಮುಝಫ್ಫರ್ ಅಹ್ಮದ್ ಆಯ್ಕೆ; 30+ ವರ್ಷಗಳ ಕಾನೂನು ಕ್ಷೇತ್ರದ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ಎಲ್ಲರಿಗೂ ಸ್ಪಂದಿಸುವ ನಾಯಕತ್ವಕ್ಕೆ ವಕೀಲ ಸಮುದಾಯದ ಮನ್ನಣೆ.

ಬೆಂಗಳೂರು: ‘ಕರ್ನಾಟಕ ಮುಸ್ಲಿಂ ಅಡ್ವೋಕೇಟ್ ಫೋರಂ (ರಿ.)’ ಬೆಂಗಳೂರು ಇದರ ಚುನಾವಣೆಯಲ್ಲಿ ವಕೀಲರಾದ ಜನಾಬ್ ಅಡ್ವೋಕೇಟ್ ಮುಝಫ್ಫರ್ ಅಹ್ಮದ್ ಅವರುಭರ್ಜರಿ ಜಯಗಳಿಸಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 30+…

ಮಗು ಬಲಿಯಾದ ಪ್ರಕರಣ: ಶಾಲಾ ವಾಹನದ ದಾಖಲೆಗಳು ಲ್ಯಾಪ್ಸ್ – ಶ್ರೀರಾಮ ವಿದ್ಯಾಕೇಂದ್ರದ ಮುಖ್ಯಸ್ಥರ ವಿರುದ್ಧ FIR

ಬಂಟ್ವಾಳ: ಬರಿಮಾರಿನಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು ಮಗು ಮೃತಪಟ್ಟ ಹಾಗೂ ಇತರ ಮಕ್ಕಳು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಹನದ ದಾಖಲೆಗಳು ಅಸಿಂಧುವಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ…

Our Story

At Ur Kannada News, we bring local voices and pressing stories from Karnataka, combining passion with integrity for every update.